loader
ಔಟ್‍ರೀಚ್ ಹೋಮ್‍ಪೇಜಿಗೆ ಹಿಂದಿರುಗಿ

ಕಾವೇರಿ ಕೂಗು. ಇಂದೇ ಕಣಕ್ಕೆ!

"ಕಾವೇರಿಯು ಸ್ವಾಸ್ಥ್ಯ ಸಮೃದ್ಧಿಗಳ ಮೂಲವಷ್ಟೇ ಅಲ್ಲದೆ, ಈ ನಾಡಿನ ಜೀವದಾತೆಯೇ ಆಗಿದ್ದಾಳೆ. 50 ವರ್ಷಗಳಲ್ಲಿ ಈ ಪ್ರದೇಶದ 87% ಹಸಿರು ಹೊದಿಕೆ ಕಣ್ಮರೆಯಾಗಿದೆ, ಮತ್ತು ವರ್ಷಪೂರ್ತಿ ತುಂಬಿ ಹರಿಯುತ್ತಿದ್ದ ಈ ಅರಣ್ಯಪೋಷಿತ ನದಿಯು ಈಗ ವೇಗವಾಗಿ ಕೆಲವು ತಿಂಗಳುಗಳಷ್ಟೇ ಹರಿಯುವ ತೊರೆಯಾಗುತ್ತಿದ್ದಾಳೆ. ಕಾವೇರಿ ಕೂಗುತ್ತಿದ್ದಾಳೆ, ಕೇಳಿಸಿಕೊಳ್ಳುವ ಹೃದಯವು ನಿಮಗಿದೆಯೇ?" - ಸದ್ಗುರು

ಕಾವೇರಿ ಕೂಗು ಒಂದು ವಿಶಿಷ್ಟವಾದ ಅಭೂತಪೂರ್ವ ಅಭಿಯಾನ. ಇದು ಭಾರತದ ಜೀವನಾಡಿಗಳಾದ ನದಿಗಳನ್ನು ಪುನಶ್ಚೇತನಗೊಳಿಸುವುದು ಹೇಗೆ ಎಂಬ ಬಗ್ಗೆ ಮಾದರಿ ರೂಪುರೇಷೆಯನ್ನು ಒದಗಿಸುತ್ತದೆ.

ನೀವೇನು ಮಾಡಬಹುದು?

ಕೊಡುಗೆ ನೀಡಿ

ಇಂದೇ ಕಣಕ್ಕೆ

ಮರಗಳನ್ನು ನೆಡಲು ರೈತರಿಗೆ ಬೆಂಬಲ ನೀಡಿ. ಕಾವೇರಿಯನ್ನು ಉಳಿಸಲು ನಿಮ್ಮ ಕೊಡುಗೆ ನೀಡಿ.
ಕೊಡುಗೆ ನೀಡಿ
ಅಭಿಯಾನವನ್ನು ಪ್ರಾರಂಭಿಸಿ

ಅಭಿಯಾನವನ್ನು ಪ್ರಾರಂಭಿಸಿ

ನಿಮ್ಮ ಸ್ವಂತ ಅಭಿಯಾನವನ್ನು ಪ್ರಾರಂಭಿಸುವ ಮೂಲಕ ನೀವು ಬದಲಾವಣೆಯನ್ನು ತರಲು ಆಶಿಸುತ್ತೀರೆಂದು ಜಗತ್ತಿಗೆ ತಿಳಿಸಿ.
ಪ್ರಾರಂಭಿಸಿ
ಸ್ವಯಂ-ಸೇವಕರು

ಸ್ವಯಂ-ಸೇವಕರು

ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ನಮ್ಮನ್ನು ಬೆಂಬಲಿಸಿ.
ನೋಂದಾಯಿಸಿ

ಸಾಮಾಜಿಕ ಜಾಲತಾಣದಲ್ಲಿ ಬಝ್

    ಅಭಿಯಾನದ ಬಗ್ಗೆ ಸಂದೇಶ ಹರಡಿ

    ಕಾವೇರಿಯನ್ನು ಉಳಿಸಲು ಇಂದೇ ಕಣಕ್ಕೆ

    ನಮ್ಮ ಪಾಲುದಾರರಿಗೆ ಧನ್ಯವಾದಗಳು!

    ಸಂಪರ್ಕದಲ್ಲಿರಿ
    ಕಾವೇರಿ ಕೂಗು ಅಭಿಯಾನದ ಇತ್ತೀಚಿನ ಮಾಹಿತಿಯನ್ನು ನೇರವಾಗಿ ನಿಮ್ಮ ಇನ್‌ಬಾಕ್ಸ್‌-ನಲ್ಲಿ ಪಡೆಯಿರಿ.