ಮಣ್ಣು ಉಳಿಸಿ ಟೂಲ್ ಕಿಟ್
A collection of videos, letters, social media posts, images, merchandise designs, and other resources you can use to spread the message. Please find print assets like flyers, brochures, post cards and other materials under the downloads tab. Please print, reuse, and recycle responsibly. Stay tuned for more updates.
ನೆನಪಿಡಬೇಕಾದ ವಿಷಯಗಳು:
ಇಲ್ಲಿಂದ ವಿಷಯವನ್ನು ಹಂಚಿಕೊಳ್ಳುವಾಗ, ನಿಮ್ಮ ವೈಯಕ್ತಿಕ ಸಂದೇಶವನ್ನು ಸೇರಿಸಿ. ಅದು ತುಂಬ ಪ್ರಭಾವಶಾಲಿಯಾಗಿರುತ್ತದೆ!
#SaveSoil #ಮಣ್ಣುಉಳಿಸಿ
ಬಳಸಿಪ್ರೊಫೈಲ್ಗಳನ್ನು ಟ್ಯಾಗ್ ಮಾಡಿ
- ಟ್ವಿಟರ್:
@cpsavesoil @SadhguruJV
- ಫೇಸ್ ಬುಕ್:
@consciousplanetmovement @sadhguru
- ಇನ್ಸ್ಟಾ ಗ್ರಾಮ್ ಮತ್ತು ಯೂಟ್ಯೂಬ್:
@ConsciousPlanet @Sadhguru
52% ರಷ್ಟು ಕೃಷಿಯೋಗ್ಯ ಮಣ್ಣು ಈಗಾಗಲೇ ಹಾಳಾಗಿದೆ. #SaveSoil savesoil.org
ಒಂದು ಟೀ ಸ್ಪೂನ್ ಮಣ್ಣಿನಲ್ಲಿ ಪ್ರಪಂಚದಲ್ಲಿರುವ ಎಲ್ಲಾ ಜನಸಂಖ್ಯೆ ಗಿಂತ ಹೆಚ್ಚು ಜೀವರಾಶಿಗಳಿವೆ. (ನೇಚರ್ ಎಜುಕೇಶನ್ ನಾಲೆಜ್ 2013) #SaveSoil savesoil.org
ಆಹಾರದಲ್ಲಿನ ಪೋಷಕಾಂಶಗಳ ಮೇಲಿನ ಒಂದು ಅಧ್ಯಯನವು ನಮ್ಮ ಅಜ್ಜ-ಅಜ್ಜಿಯರು ಒಂದು ಕಿತ್ತಳೆಯೊಂದಿಗೆ ಪಡೆದ ವಿಟಮಿನ್ ಎ ಅನ್ನು ಪಡೆಯಲು ನಾವು 8 ಕಿತ್ತಳೆಗಳನ್ನು ತಿನ್ನಬೇಕು ಎಂದು ಹೇಳಿದೆ, ಏಕೆಂದರೆ ಮಣ್ಣಿನ ಸವಕಳಿಯು ಆಹಾರದಲ್ಲಿನ ಪೋಷಕಾಂಶಗಳ ಮಟ್ಟದಲ್ಲಿ ಭಾರಿ ಕುಸಿತವನ್ನು ಉಂಟುಮಾಡಿದೆ. -(ಸೈಂಟಿಫಿಕ್ ಅಮೇರಿಕನ್ 2011) #SaveSoil savesoil.org
ನಾವು ಈಗ ಕಾರ್ಯನಿರ್ವಹಿಸದ ಹೊರತು 2050 ರ ವೇಳೆಗೆ, ಭೂಮಿಯ 90% ರಷ್ಟು ಮಣ್ಣು ನಾಶವಾಗಬಹುದು. (ಯು ಎನ್ ಸಿ ಸಿ ಡಿ , 2020) #SaveSoil savesoil.org
ಈಗಿನ ಹಣ್ಣುಗಳು, ತರಕಾರಿಗಳು ಮತ್ತು ಗೋಧಿಯಂತಹ ಧಾನ್ಯಗಳಲ್ಲಿ ಸೂಕ್ಷ್ಮ ಪೋಷಕಾಂಶಗಳು ಕೇವಲ ಅರ್ಧದಷ್ಟು ಇವೆ. ಪೋಷಕಾಂಶಗಳು ಮಣ್ಣಿನಲ್ಲಿ ಇಲ್ಲದಿದ್ದರೆ, ಅವು ನಮ್ಮ ಆಹಾರದಲ್ಲಿಯೂ ಇರುವುದಿಲ್ಲ. (ಟೈಮ್, 2012) #SaveSoil savesoil.org
ಮಣ್ಣಿನ ಸಾವಯವ ಪದಾರ್ಥವನ್ನು ೦. 5 % ರಿಂದ 3 % ಗೆ ಹೆಚ್ಚಿಸಿದರೆ ಅದು ನೀರನ್ನು ಹಿಡಿದಿಡುವ ಶಕ್ತಿಯನ್ನು ಎರಡು ಪಟ್ಟಾಗಿಸುತ್ತದೆ. (ಎಫ಼್ಎಒ, 2019) #SaveSoil savesoil.org
ಮಣ್ಣಿನಲ್ಲಿ ಇಂಗಾಲವನ್ನು ಕೇವಲ 0.4% ರಷ್ಟು ಹೆಚ್ಚಿಸಿದರೆ, ಆಹಾರ ಧಾನ್ಯ ಉತ್ಪಾದನೆಯನ್ನು ಪ್ರತಿ ವರ್ಷ 1.3% ರಷ್ಟು ಹೆಚ್ಚಾಗಿಸಬಹುದು. (ಮಣ್ಣು ಮತ್ತು ಕೃಷಿ ಸಂಶೋಧನೆ, 2019) #SaveSoil savesoil.org
ಮಣ್ಣಿನ ಅವನತಿಯು ಪ್ರಪಂಚದಾದ್ಯಂತ 3.2 ಶತಕೋಟಿ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. (ಯು ಎನ್ ಸಿ ಸಿ ಡಿ, 2019) #SaveSoil savesoil.org
Please read the terms and conditions for Personal use and Corporate use
Digital Assets
Print Assets
Merchandise Designs
Communication Samples

ಮಣ್ಣು ಉಳಿಸಿ: 24 ವರ್ಷಗಳಿಂದ ನಡೆಯುತ್ತಿರುವ ಅಭಿಯಾನ

ನಮ್ಮ ಜೀವಕ್ಕಿರುವ ಅತಿ ದೊಡ್ಡ ಕುತ್ತು!

ಎಲ್ಲರ ಬಾಯಲ್ಲೀಗ ಮಣ್ಣಿನ ಹಾಡು | Soil Song | Sadhguru Kannada

ಮಣ್ಣಿನ ಕುರಿತು ಕಾಳಜಿ ವಹಿಸದಿದ್ದರೆ, ಬರಲಿವೆ ಭಯಾನಕ ದಿನಗಳು!

ಆರೋಗ್ಯದಲ್ಲಿ ಅಗಾಧವಾದ ಬದಲಾವಣೆ ತರಲು ಒಂದು ಸರಳವಾದ ಟಿಪ್

ಕಾವೇರಿ ಕೂಗು - ತಾಯಿಯ ಕೂಗಿಗೆ ಮನ ಮಿಡಿದಾಗ...
ಎಲ್ಲಾ ವೇದಿಕೆಗಳು
ಎಲ್ಲಾ ವೇದಿಕೆಗಳು
ಎಲ್ಲಾ ವೇದಿಕೆಗಳು
ಎಲ್ಲಾ ವೇದಿಕೆಗಳು
ಎಲ್ಲಾ ವೇದಿಕೆಗಳು
ಎಲ್ಲಾ ವೇದಿಕೆಗಳು
ಎಲ್ಲಾ ವೇದಿಕೆಗಳು
ಎಲ್ಲಾ ವೇದಿಕೆಗಳು
Social Media Tutorials
Beginner
Intermediate
Ambassador
Beginner
Intermediate
Ambassador
Beginner
Intermediate
Ambassador
Beginner
Intermediate
Ambassador
Beginner
Intermediate
Ambassador
ಬನ್ನಿ, ಇದನ್ನು ಸಾಧ್ಯವಾಗಿಸೋಣ!