ಮಣ್ಣು ಉಳಿಸಿ ಟೂಲ್ ಕಿಟ್
A collection of videos, letters, social media posts, images, merchandise designs, and other resources you can use to spread the message. Please find print assets like flyers, brochures, post cards and other materials under the downloads tab. Please print, reuse, and recycle responsibly. Stay tuned for more updates.
ನೆನಪಿಡಬೇಕಾದ ವಿಷಯಗಳು:
ಇಲ್ಲಿಂದ ವಿಷಯವನ್ನು ಹಂಚಿಕೊಳ್ಳುವಾಗ, ನಿಮ್ಮ ವೈಯಕ್ತಿಕ ಸಂದೇಶವನ್ನು ಸೇರಿಸಿ. ಅದು ತುಂಬ ಪ್ರಭಾವಶಾಲಿಯಾಗಿರುತ್ತದೆ!
#SaveSoil #ಮಣ್ಣುಉಳಿಸಿ
ಬಳಸಿಪ್ರೊಫೈಲ್ಗಳನ್ನು ಟ್ಯಾಗ್ ಮಾಡಿ
- ಟ್ವಿಟರ್:
@cpsavesoil @SadhguruJV
- ಫೇಸ್ ಬುಕ್:
@consciousplanetmovement @sadhguru
- ಇನ್ಸ್ಟಾ ಗ್ರಾಮ್ ಮತ್ತು ಯೂಟ್ಯೂಬ್:
@ConsciousPlanet @Sadhguru
ಕೃಷಿ ಮಣ್ಣಿನಲ್ಲಿ ಸಂಗ್ರಹವಾಗಿರುವ ಇಂಗಾಲವು 50-70% ರಷ್ಟು ಈಗಾಗಲೇ ನಾಶವಾಗಿದೆ. (ವಿಶ್ವಸಂಸ್ಥೆಯ ಪರಿಸರ ವಿಭಾಗ, 2019) #SaveSoil savesoil.org
ನಮ್ಮ ಕೆಳಗೇ ಇರುವ ಮಣ್ಣಿಗಿಂತ, ಮೇಲೆಲ್ಲೋ ಇರುವ ಆಕಾಶಕಾಯಗಳ ಬಗ್ಗೆಯೇ ನಮಗೆ ಹೆಚ್ಚು ತಿಳಿದಿರುವಂತಿದೆ. - ಲಿಯೊನಾಡೋ೯ ಡಾ ವಿಂಸಿ #SaveSoil savesoil.org
ಮೊದಲ ಪ್ರತಿಜೀವಕ ಪೆನ್ಸಿಲಿನ್ ಸೇರಿದಂತೆ, ವ್ಯಾಪಕವಾಗಿ ಬಳಸಲಾಗುವ ಅನೇಕ ಪ್ರತಿಜೀವಕಗಳು(antibiotics) ಮಣ್ಣಿನ ಸೂಕ್ಷ್ಮಜೀವಿಗಳಿಂದ ಮಾಡಲ್ಪಟ್ಟಿರುವುದು. (FAO, 2017) #SaveSoil savesoil.org
ಸಂಶೋಧಕರು ಹೇಳುವುದೇನೆಂದರೆ...ಬಾಲ್ಯದಲ್ಲಿ ಹೊರಾಂಗಣದ ಮಣ್ಣಿನ ಸೂಕ್ಷ್ಮ ಜೀವಿಗಳಿಗೆ ಒಡ್ಡಿಕೊಳ್ಳುವುದರಿಂದ ಮಕ್ಕಳಲ್ಲಿ ದೃಢವಾದ ರೋಗ ನಿರೋಧಕ ಶಕ್ತಿ ಉಂಟಾಗುತ್ತದೆ. -ಕ್ವಾರ್ಟ್ಜ್ , 2017 #SaveSoil savesoil.org
ಆಹಾರದಲ್ಲಿನ ಪೋಷಕಾಂಶಗಳ ಮೇಲಿನ ಒಂದು ಅಧ್ಯಯನವು ನಮ್ಮ ಅಜ್ಜ-ಅಜ್ಜಿಯರು ಒಂದು ಕಿತ್ತಳೆಯೊಂದಿಗೆ ಪಡೆದ ವಿಟಮಿನ್ ಎ ಅನ್ನು ಪಡೆಯಲು ನಾವು 8 ಕಿತ್ತಳೆಗಳನ್ನು ತಿನ್ನಬೇಕು ಎಂದು ಹೇಳಿದೆ, ಏಕೆಂದರೆ ಮಣ್ಣಿನ ಸವಕಳಿಯು ಆಹಾರದಲ್ಲಿನ ಪೋಷಕಾಂಶಗಳ ಮಟ್ಟದಲ್ಲಿ ಭಾರಿ ಕುಸಿತವನ್ನು ಉಂಟುಮಾಡಿದೆ. -(ಸೈಂಟಿಫಿಕ್ ಅಮೇರಿಕನ್ 2011) #SaveSoil savesoil.org
20% ರಷ್ಟು ಭೂಮಿಯ ಮೇಲಿನ ಸಸ್ಯವರ್ಗವು ಮಣ್ಣಿನ ಫಲವತ್ತತೆಯ ಕುಸಿತದಿಂದಾಗಿ ಉತ್ಪಾದಕತೆಯ ಕುಸಿತವನ್ನು ಅನುಭವಿಸಿದೆ. (ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ, 2019) #SaveSoil savesoil.org
ಈಗಿನ ಹಣ್ಣುಗಳು, ತರಕಾರಿಗಳು ಮತ್ತು ಗೋಧಿಯಂತಹ ಧಾನ್ಯಗಳಲ್ಲಿ ಸೂಕ್ಷ್ಮ ಪೋಷಕಾಂಶಗಳು ಕೇವಲ ಅರ್ಧದಷ್ಟು ಇವೆ. ಪೋಷಕಾಂಶಗಳು ಮಣ್ಣಿನಲ್ಲಿ ಇಲ್ಲದಿದ್ದರೆ, ಅವು ನಮ್ಮ ಆಹಾರದಲ್ಲಿಯೂ ಇರುವುದಿಲ್ಲ. (ಟೈಮ್, 2012) #SaveSoil savesoil.org
ನೀವು ಹಸಿದಾಗ ಬೀಜ ಬಿತ್ತುವುದರಲ್ಲಿ ಅರ್ಥವಿಲ್ಲ - ಜಪಾನಿನ ಗಾದೆ #SaveSoil savesoil.org
Please read the terms and conditions for Personal use and Corporate use
Digital Assets
Print Assets
Merchandise Designs
Communication Samples

ಮಣ್ಣು ಉಳಿಸಿ: 24 ವರ್ಷಗಳಿಂದ ನಡೆಯುತ್ತಿರುವ ಅಭಿಯಾನ

ನಮ್ಮ ಜೀವಕ್ಕಿರುವ ಅತಿ ದೊಡ್ಡ ಕುತ್ತು!

ಎಲ್ಲರ ಬಾಯಲ್ಲೀಗ ಮಣ್ಣಿನ ಹಾಡು | Soil Song | Sadhguru Kannada

ಮಣ್ಣಿನ ಕುರಿತು ಕಾಳಜಿ ವಹಿಸದಿದ್ದರೆ, ಬರಲಿವೆ ಭಯಾನಕ ದಿನಗಳು!

ಆರೋಗ್ಯದಲ್ಲಿ ಅಗಾಧವಾದ ಬದಲಾವಣೆ ತರಲು ಒಂದು ಸರಳವಾದ ಟಿಪ್

ಕಾವೇರಿ ಕೂಗು - ತಾಯಿಯ ಕೂಗಿಗೆ ಮನ ಮಿಡಿದಾಗ...
ಎಲ್ಲಾ ವೇದಿಕೆಗಳು
ಎಲ್ಲಾ ವೇದಿಕೆಗಳು
ಎಲ್ಲಾ ವೇದಿಕೆಗಳು
ಎಲ್ಲಾ ವೇದಿಕೆಗಳು
ಎಲ್ಲಾ ವೇದಿಕೆಗಳು
ಎಲ್ಲಾ ವೇದಿಕೆಗಳು
ಎಲ್ಲಾ ವೇದಿಕೆಗಳು
ಎಲ್ಲಾ ವೇದಿಕೆಗಳು
Social Media Tutorials
Beginner
Intermediate
Ambassador
Beginner
Intermediate
Ambassador
Beginner
Intermediate
Ambassador
Beginner
Intermediate
Ambassador
Beginner
Intermediate
Ambassador
ಬನ್ನಿ, ಇದನ್ನು ಸಾಧ್ಯವಾಗಿಸೋಣ!
